ಜ್ಞಾನಪೀಠ ಪ್ರಶಸ್ತಿ ವಿಜೇತರು

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದ್ದು, ಅತ್ಯಂತ ಪುರಾತನ ಭಾಷೆಗಳಲ್ಲಿ ಕನ್ನಡ ಭಾಷೆಯು ಸಹ ಒಂದು. 

ಕನ್ನಡಕ್ಕೆ ಒಟ್ಟು 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. 

ಸಂಖ್ಯೆ

ಲೇಖಕರ ಹೆಸರು

ಜ್ಞಾನಪೀಠ ಪ್ರಶಸ್ತಿ ಸಂದ ಲೇಖನ/ ಕೃತಿ

ಇತರೆ ಪ್ರಮುಖ
ಲೇಖನ/
ಕೃತಿಗಳು
1

ಶ್ರೀ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

ಕಾವ್ಯನಾಮ: ಕುವೆಂಪು
ಸ್ಥಳ: ಕುಪ್ಪಳ್ಳಿ, ಶಿವಮೊಗ್ಗ
ಜನನ:  29-12-1904
ಮರಣ: 11-11-1994

ಶ್ರೀ ರಾಮಾಯಣ ದರ್ಶನಂ
(ಮಹಾಕಾವ್ಯ)

ವರ್ಷ: 1967

ಖಂಡಕಾವ್ಯ: ಚಿತ್ರಾಂಗದಾ
ಕವನ ಸಂಕಲನಗಳು: ಕೊಳಲು, ಪಾಂಚಜನ್ಯ , ನವಿಲು, ಕೃತ್ತಿಕೆ, ಅಗ್ನಿಹಂಸ, ಕಿಂಕಿಣಿ, ಇತ್ಯಾದಿ

ಕಾದಂಬರಿಗಳು: ಕಾನೂನು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು

ನಾಟಕಗಳು: ಯಮನ ಸೋಲು, ಜಲಗಾರ, ಮಹಾರಾತ್ರಿ, ಬಲಿದಾನ, ಚಂದ್ರಹಾಸ, ಇತ್ಯಾದಿ.

2

ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ.ರಾ. ಬೇಂದ್ರೆ)

ಕಾವ್ಯನಾಮ: ಅಂಬಿಕಾತನಯ ದತ್ತ
ಸ್ಥಳ: ಧಾರವಾಡ
ಜನನ:  13-01-1886
ಮರಣ: 26-10-1981

ನಾಕುತಂತಿ
(ಕೃತಿ)

ವರ್ಷ: 1973

ಕವನ ಸಂಕಲನ: ಅರಳುಮರಳು, ನಾದಲೀಲೆ, ಕೃಷ್ಣಕುಮಾರಿ, ಗರಿ, ಉತ್ತರಾಯಣ, ಸಖಿಗೀತ, ಉಯ್ಯಾಲೆ, ಬಾ ಹತ್ತರ, ಸೂರ್ಯಪಾನ, ಹೃದಯ ಸಮುದ್ರ, ಮುಕ್ತ ಕಂಠ, ಸಂಚಯ, ಇತ್ಯಾದೆ. 
3

ಶ್ರೀ ಶಿವರಾಮ ಕಾರಂತ

ಸ್ಥಳ: ಕುಂದಾಪುರ, ಉಡುಪಿ
ಜನನ:  10-10-1902
ಮರಣ: 09-12-1997

ಮೂಕಜ್ಜಿಯ ಕನಸುಗಳು
(ಕಾದಂಬರಿ)

ವರ್ಷ: 1977

ಕವನ ಸಂಕಲನಗಳು: ರಾಷ್ಟ್ರಗೀತ ಸುಧಾಕರ, ಸೀಳ್ಗವನಗಳು

ಕಾದಂಬರಿಗಳು: ಕುಡಿಯರ ಕೂಸು, ಚಿಗುರಿದ ಕನಸು, ಚೋಮನ ದುಡಿ, ಬೆಟ್ಟದ ಜೀವ, ಆಳಿದ ಮೇಲೆ, ಉಕ್ಕಿದ ನೊರೆ, ನಾವು ಕಟ್ಟಿದ ಸ್ವರ್ಗ, ಮರಳಿ ಮಣ್ಣಿದೆ, ಸರಸಮ್ಮನ ಸಮಾಧಿ, ಇತ್ಯಾದಿ

4

ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ

ಕಾವ್ಯನಾಮ: ಶ್ರೀನಿವಾಸ
ಸ್ಥಳ: ಮಾಸ್ತಿ, ಮಾಲೂರು, ಕೋಲಾರ
ಜನನ:  06-06-1891
ಮರಣ: 06-06-1986

ಚಿಕ್ಕವೀರ ರಾಜೇಂದ್ರ
(ಕಾದಂಬರಿ) 

ವರ್ಷ: 1983

ಕಾದಂಬರಿ: ಚನ್ನಬಸವ ನಾಯಕ

ಕಾವ್ಯ ಸಂಕಲನಗಳು: ಅರುಣಾ, ತಾವರೆ, ಸಂಕ್ರಾಂತಿ, ಮಲಾರ, ನವರಾತ್ರಿ, ಇತ್ಯಾದಿ.

ಖಂಡಕಾವ್ಯ: ಶ್ರೀರಾಮ ಪಟ್ಟಾಭಿಷೇಕ.

ನಾಟಕ: ತಾಳಿಕೋಟೆ, ಯಶೋಧರ, ಲಿಯರ್ ಮಹಾರಾಜ, ಕನಕಣ್ಣ, ಕಾಳಿದಾಸ, ಇತ್ಯಾದಿ.

5

ಶ್ರೀ ಡಾ.ವಿ.ಕೃ.ಗೋಕಾಕ್‌ (ವಿನಾಯಕ ಕೃಷ್ಣ ಗೋಕಾಕ್‌)

ಕಾವ್ಯನಾಮ: ವಿನಾಯಕ
ಸ್ಥಳ: ಹಾವೇರಿ
ಜನನ:  09-08-1909
ಮರಣ: 28-04-1992

ಭಾರತ ಸಿಂಧು ರಶ್ಮಿ
(ಮಹಾಕಾವ್ಯ)

ವರ್ಷ: 1990

ಕವನ ಸಂಕಲನಗಳು: ಕಲೋಪಾಸಕ, ಪಯಣ, ಸಮುದ್ರದಾಚೆಯಿಂದ, ಸಮುದ್ರ ಗೀತೆಗಳು, ನವ್ಯ ಕವಿಗಳು, ಉಗಮ, ಅಭ್ಯುದಯ, ಇತ್ಯಾದಿ. 

ಕಾದಂಬರಿಗಳು: ಸಮರಸವೇ ಜೀವನ, ಸಮುದ್ರಯಾನ, ಏರಿಳಿತ, ನಿರ್ವಹಣ ನರಹರಿ, ಇತ್ಯಾದಿ. 

 6

ಶ್ರೀ  ಡಾ. ಯು.ಆರ್. ಅನಂತಮೂರ್ತಿ

ಸ್ಥಳ: ತೀರ್ಥಹಳ್ಳಿ, ಶಿವಮೊಗ್ಗ
ಜನನ:  21-12-1932
ಮರಣ: 22-08-2014

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ ಹಿನ್ನೆಲೆ

ವರ್ಷ: 1994

ಕಥಾ ಸಂಕಲನ: ಎಂದೆಂದೂ ಮುಗಿಯದ ಕತೆ, ಪ್ರಶ್ನೆ, ಮೌನಿ, ಆಕಾಶ ಮತ್ತು ಬೆಕ್ಕು, ಘಟಶ್ರಾದ್ಧ, ಸೂರ್ಯನ ಕುದುರೆ, ಇತ್ಯಾದಿ.

ಕಾದಂಬರಿ: ಸಂಸ್ಕಾರ, ಭಾರತೀಪುರ, ಭಾವ, ಅವಸ್ಥೆ, ಪ್ರೀತಿ ಮೃತ್ಯು ಭಯ, ದಿವ್ಯ.

7

ಶ್ರೀ ಗಿರೀಶ್ ರಘುನಾಥ ಕಾರ್ನಾಡ

ಸ್ಥಳ: ಮಾಥೆರ್ನ, ಮಹಾರಾಷ್ಟ್ರ
ಜನನ:  19-05-1938
ಮರಣ: 10-06-2019

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ ಹಿನ್ನೆಲೆ

ವರ್ಷ: 1998

ಸಾಹಿತ್ಯ ನಾಟಕಗಳು: ಯಯಾತಿ, ಹಯವದನ, ನಾಗಮಂಡಲ, ಹಿಟ್ಟಿನಹುಂಜ ಮತ್ತು ಅಗ್ನಿ ಹಾಗೂ ಮಳೆ, ತುಘಲಕ್, ತಲೆದಂಡ ಹಾಗೂ ಟೀಪುಸುಲ್ತಾನ್, ಅಂಜುಮಲ್ಲಿಗೆ
8

ಶ್ರೀ ಚಂದ್ರಶೇಖರ ಕಂಬಾರ

ಸ್ಥಳ: ಗೊಡಗೇರಿ, ಬೆಳಗಾವಿ. 
ಜನನ: 02-01-1937

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ ಹಿನ್ನೆಲೆ

ವರ್ಷ: 2010

ಕಾವ್ಯಗಳು: ಸಾವಿರಾರು ನೆರಳು, ಹಂಪಿಯ ಕಲ್ಲುಗಳು, ಬೆಳ್ಳಿ ಮೀನು, ಇತ್ಯಾದಿ. 

ನಾಟಕಗಳು: ಋಷಿಶೃಂಗ, ಜೋಕುಮಾರಸ್ವಾಮಿ, ಚಾಲೇಶ, ಜೈಸಿದ್ದ ನಾಯಕ, ಕಾಡುಕುದುರೆ, ನಾಯ್ ಕಥೆ. ಹರಕೆಯ ಕುರಿ, ಸಿರಿಸಂಪಿಗೆ, ಇತ್ಯಾದಿ. 
ಮಹಾಕಾವ್ಯ: ಚಕೋರಿ 
 
ಕಾದಂಬರಿ: ಕರಿಮಾಯಿ, ಜೆ.ಕೆ.ಮಾಸ್ತರ್ ಪ್ರಮೇಯ ಪ್ರಸಂಗ, ಸಿಂಗಾರವ್ವ ಮತ್ತು ಅರಮನೆ. ಇತ್ಯಾದಿ 

 

?

?  

 

Comments

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಅಪ್ಪಾ... Ex-MP ಎಂದರೇನು?

ಅಸಲಿ ರೈತ, ನಕಲಿ ಪ್ರೀತಿ.!

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!

ಸಾರ್ಥಕ ನಿವಾಸ

ಹೇಗಿದ್ದಾರೆ ಮೇಷ್ಟ್ರು..?