ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಬೆಟ್ಟದಷ್ಟು ಆಸೆ ಹೊಂದಿದ್ದ ಅಪ್ಪು ರವರು ಸಾಯುವ ಹಿಂದಿನ ದಿನ ಅವರೇ ಹೇಳಿದ್ದರು - ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಕ್ಕೆ ಒಂದು ಒಳ್ಳೆಯ ಸುದ್ದಿ ಕೊಡ್ತೀನಿ ಅಂತ. ಇದೇನಾ ಒಳ್ಳೆ ಸುದ್ದಿ...?

ರಾಜ್ಯದ ಮನೆ-ಮಗನಂತೆ ಇದ್ದ ಪ್ರೀತಿಯ ಅಪ್ಪು ಇನ್ನಿಲ್ಲ ಎಂಬ ಬರಸಿಡಿಲ ಸುದ್ದಿ ತಿಳಿದು ಸೂತಕದ ಛಾಯೆ ಆವರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಏಕೀಕರಣ ಸಂಭ್ರಮ ಸಡಗರದಿಂದ ಆಚರಿಸಲು ಹೇಗೆ ಸಾಧ್ಯ ಹೇಳಿ?

TV ನೋಡುತ್ತಾ ಕೋಟ್ಯಾಂತರ ಜನ ಕಣ್ಣೀರು ಸುರಿಸುತ್ತಿದ್ದಾರೆ. ಈ ದುಃಖದ ಕ್ಷಣದಲ್ಲಿ ಹೆಚ್ಚು ಬರೆಯಲು ಆಗುತ್ತಿಲ್ಲ.

ರಾಜ್ಯದ ದೊಡ್ಮನೆಯ ರಾಜ'ಕುಮಾರ' ಪ್ರೀತಿಯ ಅಪ್ಪು ನೆನಪಿಗಾಗಿ ಈ website ನ ಹೆಸರು ಬದಲಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿ, ಗೌರವ ಸಮರ್ಪಣೆ ಮಾಡುತ್ತಿದ್ದೇನೆ.
     ಓಂ ಶಾಂತಿ 🙏    
ಅಪ್ಪು ಚಿರಾಯು 🙏

- ರಾಘವೇಂದ್ರ. ಜಿ. ಶ್ರೀರಾಮಯ್ಯ
9060660060            





Comments

  1. Appu sir is one of the few people who is not only on-screen Hero but also a Real life Hero and inspiration to all the youngsters.
    Let your soul RIP.

    ReplyDelete
  2. From Smitha ShashiKumar (via What's App):

    Yes correct. Nice article.

    ReplyDelete
  3. From Lingaraj Gowdru (via What's App):

    ನಿಜ ರಾಜ್ಯವೇ ಸೂತಕದ ಛಾಯೆ ಯಲ್ಲಿ ಇದೆ, ಈಗಿದ್ದರು ಆಡಂಬರದ ರಾಜ್ಯೋತ್ಸವ ಬೇಡ 🙏

    ReplyDelete
  4. From Jagadish (via What's App):

    Good humanity person Anna, twice I meet him both the time I felt happy to spend time with him.. unforgettable memories with him.
    God only like that only 😭

    ReplyDelete
  5. From BaccheGowda (via FB):

    Great post!.
    ಕನ್ನಡಕ್ಕೆ ಹೋರಾಡಿದ ಕುಟುಂಬಕ್ಕೆ ನಾವು ಸಲ್ಲಿಸ ಬೇಕಾಗಿದೆ ಗೌರವ ನಮನಗಳು.
    ಪುನೀತ್ ಸರ್ ಐ ಮಿಸ್ ಯು

    ReplyDelete
  6. ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ..... ಓಂ ಶಾಂತಿ ಸದ್ಗತಿ ಅಪ್ಪು ಸರ್!

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಅಪ್ಪಾ... Ex-MP ಎಂದರೇನು?

ಅಸಲಿ ರೈತ, ನಕಲಿ ಪ್ರೀತಿ.!

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!

ಸಾರ್ಥಕ ನಿವಾಸ

ಹೇಗಿದ್ದಾರೆ ಮೇಷ್ಟ್ರು..?